ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 3834
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಕಿತ್ತೂರು ಸಂಸ್ಥಾನದಲ್ಲಿದ್ದು ಹೋರಾಡಿದ ರಾಯಣ್ಣನ ಸ್ಥಳ (೩)
3. ದೇಹದ ಬಗ್ಗೆ ಉಂಟಾದ ಅನುಮಾನ (೩)
7. ಮೋಸ ಮಾಡುವವರದು ಈ ಸಮೂಹ (೫)
8. ಗಾಂಧೀಜಿ ನೂಲು ತೆಗೆಯಲು ಬಳಸಿದ ಉಪಕರಣ (೩)
10. ವನದಲ್ಲಿ ಕುಳಿತ ಇವನು ಗ್ರೀಕ್ ದೇಶದವನು (೩)
12. ಜನರ ಕಿಡಿ ಆರಿಸಲು ಬಂದ ರಾಮಪತ್ನಿ (೩)
14. ರಾಮನ ಪಾದುಕೆಗಾಗಿ ಭರದಿಂದ ಬಂದ ಸಹೋದರ (೩)
16. ಅರಸನನ್ನು ಕೊಂದು ನಡೆಸಿದ ಹತ್ಯೆ (೫)
17. ಸಂಕರ್ಷಣ ಕರದಿಂದಲೇ ಮಾಡಿದ ಮಿಶ್ರಣ (೩)
18. ಭಜ ಗೋವಿಂದಂ ಎಂದು ಮಾಡಿದ ದೇವರ ಧ್ಯಾನ (೩)
ಮೇಲಿನಿಂದ ಕೆಳಕ್ಕೆ
2. ಗೊರ ಗೊರ ಸದ್ದು ಮಾಡುತ್ತಾ ಬಂದ ಪಕ್ಷಿ (೪)
4. ಭಗವಂತನ ಆರಾಧನೆಗೊಂದು ಮಂದಿರ (೪)
5. ಕಚ ನಿರ್ಮಿಸಿದ ಸುತ್ತಲ ಕೋಟೆ (೩)
6. ಸವಿನಯವಾದ ಕಣ್ಣು (೩)
9. ಅರಸರು ಚಾಚಿದ ನಾಲಗೆ (೩)
11. ವರ ನೀಡುವ ಮಂದಿ ಈ ಆವಾರದಲ್ಲಿದ್ದಾರೆ (೩)
12. ಜಾತಿಯ ನಡುವೆ ಮೂಡಿಸಿದ ಎಚ್ಚರ (೩)
13. ಕಿರಚಾಡುತ್ತಾ ಬಂದ ಬೇಡ (೪)
14. ಭರವಸೆ ನೀಡಿದ ಋಷಿ ಹಕ್ಕಿಯಾಗಿ ಕಂಡ (೪)
15. ಈ ತರಹ ಉಂಟಾದ ಹೆದರಿಕೆ (೩)